ಕೇಂದ್ರ ಸರ್ಕಾರ ಉಚಿತ ಪಡಿತರ ಯೋಜನೆ ಕುರಿತು ಇಲ್ಲಿದೆ ಮಹತ್ವದ ನಿರ್ಧಾರ / Central Government's Free Ration Scheme
pradhan mantri garib kalyan anna yojana scheme
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ Pradhan Mantri Garib Kalyan Anna Yojana (PMGKAY) ಸಚಿವ ಸಂಪುಟ Cabinet ಸಭೆಯಲ್ಲಿ ವಿಸ್ತರಣೆಯನ್ನು ನೀಡದ ಕಾರಣ ಸ್ಥಗಿತಗೊಂಡಿದೆ.
ಆದರೆ, ಬಡವರನ್ನು ಗಮನದಲ್ಲಿಟ್ಟುಕೊಂಡು National Food
Security Act ಸರ್ಕಾರ ರಾಷ್ಟ್ರೀಯ
ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಅಗತ್ಯವಿರುವವರಿಗೆ ಉಚಿತವಾಗಿ ಪಡಿತರವನ್ನು ration ನೀಡುವುದಾಗಿ ಹೇಳಿದೆ.
ಸಂಪುಟ ಸಭೆಯ Cabinet meeting ನಂತರ ಕೇಂದ್ರ ಸಚಿವ ಪಿಯೂಷ್ ಗೋಯಲ್ Piyush Goyal ಈ ಮಾಹಿತಿ ಮಾಡಿದ್ದಾರೆ.
pradhan mantri garib kalyan anna yojana scheme
Press Conference ಪತ್ರಿಕಾಗೋಷ್ಠಿಯನ್ನುದ್ದೇಶಿಸಿ
ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ MRs 2 lakh crore minister Piyush Goyal, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ National Food Security Act ಕೇಂದ್ರ ಸರ್ಕಾರವು ಕೆಜಿಗೆ 3 ರೂ.ಗೆ ಅಕ್ಕಿ ಮತ್ತು 2 ರೂ.ಗೆ ಗೋಧಿಯನ್ನು ನೀಡುತ್ತಿರುವುದು ನಮಗೆಲ್ಲರಿಗೂ
ತಿಳಿದಿದೆ. ಈಗ ಅದನ್ನು ಸ್ಥಗಿತಗೊಳಿಸಲಾಗಿದೆ. NFSA ಅಡಿಯಲ್ಲಿ ಬಡವರಿಗೆ
ಅಕ್ಕಿ ಮತ್ತು ಗೋಧಿ Rice and wheat ಉಚಿತವಾಗಿ free ಸಿಗುತ್ತದೆ. NFSA ವ್ಯಾಪ್ತಿಗೆ ಒಳಪಡುವ
ಸುಮಾರು 81.35 ಕೋಟಿ ಜನರು ಉಚಿತವಾಗಿ ಆಹಾರ ಧಾನ್ಯಗಳನ್ನು Food grains ಪಡೆಯುತ್ತಾರೆ ಎಂದು
ಹೇಳಿದರು.
pradhan mantri garib kalyan anna yojana scheme
35 ಕೆಜಿ ಪಡೆಯುತ್ತಿದ್ದವರು ಅನ್ನದಾತ ಯೋಜನೆಯಡಿ 21 ಕೆಜಿ ಅಕ್ಕಿ ಮತ್ತು 14 ಕೆಜಿ ಗೋಧಿ 21 kg rice and 14 kg wheat ಉಚಿತವಾಗಿ ಪಡೆಯುವುದು ಮುಂದುವರಿಯುತ್ತದೆ. ಇತರ ಜನರು ತಲಾ 5 ಕೆಜಿಯನ್ನು ಉಚಿತವಾಗಿ ಪಡೆಯುತ್ತಾರೆ. ಆಹಾರ ಭದ್ರತೆಗಾಗಿ ಕೇಂದ್ರವು ಈಗ ಸುಮಾರು Rs 2 lakh crore 2 ಲಕ್ಷ ಕೋಟಿ ರೂಪಾಯಿಗಳ ಹೊರೆಯನ್ನು ಭರಿಸಲಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ